WhatsApp Group
Join Now
ರಾಮದುರ್ಗ ಪಟ್ಟಣದ ಶ್ರೀ ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ಶ್ರೀ ಎಚ್ ಎಲ್ ನಾಗಮೋಹನ ದಾಸ್ ರವರ ಒಳ ಮೀಸಲಾತಿ ಅನುಷ್ಠಾನ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡು ಜಾರಿ ಮಾಡಲು ಸಿದ್ಧತೆ ನಡೆಸಿರುವುದನ್ನು ಬೆಂಬಲಿಸಿ ಗೋಪಾಲ್ ಮಾದರ್ ತಾಲೂಕ ಅಧ್ಯಕ್ಷರು ದಲಿತ ಸಂಘರ್ಷ ಸಮಿತಿ ರಾಮದುರ್ಗ ರವರ ನೇತೃತ್ವದಲ್ಲಿ ಸಂಭ್ರಮಾಚರಣೆಯನ್ನು. ಆಚರಿಸಲಾಯಿತು.