ಲೋಕಾಪುರದಲ್ಲಿ ಅದ್ದೂರಿ ಮೆರವಣೆಗೆ ಮೂಲಕ ಗಣಪತಿ ವಿಸರ್ಜನೆ

WhatsApp Group Join Now

ಬಾಗಲಕೋಟೆ ಜಿಲ್ಲೆ ಮುದ್ದೋಳ ತಾಲೂಕು ಲೋಕಾಪುರದಲ್ಲಿ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿಯನ್ನು ಗಣೇಶೋತ್ಸವದ ಒಂಬತ್ತನೇ ದಿನವಾದ ರವಿವಾರ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆಯಲ್ಲಿ ಡಿಜೆ ನೃತ್ಯ ಗಮನ ಸೆಳೆಯಿತು.

About The Author