ಸವದತ್ತಿ ಶ್ರೀ ಕಾಯಕಯೋಗಿ ಶಿವಶರಣರ ಜಯಂತಿಯನ್ನು ತಾಲೂಕ ಪಂಚಾಯತ ಸಭಾಂಗಣದಲ್ಲಿ ಆಚರಿಸಲಾಯಿತು.
ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಶ್ರೀ ಕಾಯಕಯೋಗಿ ಶಿವಶರಣರ ಜಯಂತಿಯನ್ನುಸವದತ್ತಿಯ ಜನಪ್ರಿಯ ಶಾಸಕರಾದ ವಿಶ್ವಾಸ್ ವಸಂತ್ ವೈದ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಜಾತ ನಾಗಲಿಂಗ ಮಹಾಸ್ವಾಮಿಗಳು ಚಿಕ್ಕುಂಬಿ , ಶಿವಾನಂದ ಮಹಾಸ್ವಾಮಿಗಳು ಬ್ರಹ್ಮಾರೂಢ ಮಠ ಸವದತ್ತಿ ಹಾಗೂ ಶ್ರೀ ಪರಮಪೂಜ್ಯ ಭಾರ್ಗವಗಿರಿ ಮಹಾಸ್ವಾಮಿಗಳು ಸಾಕಿನ್ ಹೂಲಿಕಟ್ಟಿ ವಸಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷರಾದ ಶ್ರೀಮತಿ ಚಿನ್ನವ ಹುಂಚಣ್ಣವರ ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ್…
