ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ 2024- 25 ನೇ ಸಾಲಿನಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ರಾಜ್ಯ ರಾಜಕಾರಣಿ ಸದಸ್ಯರಾದ ಡಾ.ಲಕ್ಷ್ಮಣ್ ಕಾಮಣ್ಣವರ್,ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಮಂಜುನಾಥ ರಾಠೋಡ್, ಈರಣ್ಣ ಕಲ್ಯಾಣಿ, ಇವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರು ರಮೇಶ್ ರಾಯಬಾಗ, ಉಪಾಧ್ಯಕ್ಷರು ಮಂಜುನಾಥ್ ಕಲಾದಗಿ, ರಾಮಚಂದ್ರ ಕುಕಡಿ, ಎನ್ ಡಿ ಬಂಡಿವಡ್ಡರ, ಕಾರ್ಯಾಧ್ಯಕ್ಷ ಪರವೇಜ್ ಪನಿಬಂಧ, ಪ್ರಧಾನ ಕಾರ್ಯದರ್ಶಿ ವೀರೇಶ್ ಬಳಗೇರ್,…
