ಎಂ ಎಲ್ ಸಿ ಟಿಕೇಟ್ ಗಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಎಂ ಸಿ ಮುಲ್ಲಾ

WhatsApp Group
Join Now
ವಿಜಯಪುರ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಆಕ್ಸಿಜನ್ ಇದ್ದ ಹಾಗೆ.
ಆಕ್ಸಿಜನ್ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಜೀವ ಇಲ್ಲದ ವಸ್ತು ಇದ್ದ ಹಾಗೆ.
ವಿಜಯಪುರದಲ್ಲಿ ಕಾಂಗ್ರೆಸ್ ಮುಖಂಡ ಎಮ್ ಸಿ ಮುಲ್ಲಾ ಹೇಳಿಕೆ.
ಎಂ ಎಲ್ ಸಿ ಟಿಕೇಟ್ ಗಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಎಂ ಸಿ ಮುಲ್ಲಾ.
ಪತ್ರಿಕಾ ಗೋಷ್ಠಿಯಲ್ಲಿ ಮುಸ್ಲಿಂ ಸುಮುದಾಯಕ್ಕೆ ಟಿಕೇಟ್ ನೀಡುವಂತೆ ಮನವಿ.
ಒಂದು ವೇಳೆ ನಮ್ಮ ಸಮುದಾಯ ಕಡೆಗಣಿಸಿದರೆ ಮುಂಬರುವ ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುದು ಎಂದು ಎಚ್ಚರಿಕೆ.
