
WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಾಸರ ಕೃಷಿ ಇಲಾಖೆ, ಶ್ರೀಶೈಲ ಪಾಟೀಲ್, ಶಿವು ಗೊರವನಕೊಳ್ಳ, ಕಿತ್ತಲಿ ಗುರುಗಳು, ಸಂತೋಷ ಮುಗಬಸವ, ನಾಗನೂರ ಗುರುಗಳು ಭಾಗವಹಿಸಿದ್ದರು


