
WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಿಂದ ಗ್ರಾಮದ ರೈತರಿಗೆ ಸೂರ್ಯಕಾಂತಿ ಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು .
ಈ ಸಂದರ್ಭದಲ್ಲಿ K V K ವಿಜ್ಞಾನಿಗಳಾದ ಹಿರೇಮಠ ಸರ್, ಕೃಷಿ ಇಲಾಖೆಯ ಅಧಿಕಾರಿ ಬೆಳವಟಗಿ , RSK AO ದಾಸರ , ಗ್ರಾಮ ಆಡಳಿತ ಅಧಿಕಾರಿ ಶಿವು ಗೊರವಕಳ್ಳ ಊರಿನ ಮುಖ0ಡರಾದ ಶ್ರೀ ಬಸವರಾಜ ಸೋಮಗೊಂಡ, ಸಿದ್ದಪ್ಪ ಗಾಣಿಗೇರ,ಚನ್ನಪ್ಪ ನವಲಗುಂದ, ಈರಣ್ಣ ನವಲಗುಂದ, ಸಂಜೆಯ ಸಾತನವರ, ಅನವಲ, ಉಮೇಶ್ ಅವೊಜಿ, ಸಿದ್ದು ನವಲಗುಂದ ಹಾಗೂ ಗ್ರಾಮದ ರೈತರು ಎಲ್ಲರು ಭಾಗವಹಿಸಿದರು.


