ದುರ್ಗಾಮಾತಾ ಉತ್ಸವ ಕಮಿಟಿ ವತಿಯಿಂದ ಅನ್ನಪ್ರಸಾದ : ಅನ್ನ ಪ್ರಸಾದ ಶುರು ಆಗ್ತುತಿದಂತೆ ಮಳೆರಾಯನ ಆರ್ಭಟ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತೇರ ಬಜಾರದಲ್ಲಿ ಶ್ರೀ ದುರ್ಗಾಮಾತಾ ಉತ್ಸವ ಕಮಿಟಿ ವತಿಯಿಂದ ಬುಧವಾರ ಅನ್ನಪ್ರಸಾದ ಕಾರ್ಯಕ್ರಮ ಜರಗಿತ್ತು ಅನ್ನಪ್ರಸಾದ ಶುರು ಆಗುತ್ತಿದ್ದಂತೆ ಮಳೆರಾಯನ ಆರ್ಭಟ ಜೋರಾಗಿ ಇತ್ತು ಇದೆ ಸಂದರ್ಭದಲ್ಲಿ ಭಕ್ತಾದಿಗಳು ಮಳೆಯಲ್ಲಿ ಪ್ರಸಾದವನ್ನು ಸೇವನೆ ಮಾಡಿದರು

About The Author