WhatsApp Group
Join Now
ಈ ಮೂಲಕ ಸಾರ್ವಜನಿಕರಲ್ಲಿ ತಿಳಿಸುವುದೇನೆಂದರೆ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಂತಹ ಹಾಗೂ ವಾರಸುದಾರರು ಸ್ವೀಕರಿಸದೇ ಇದ್ದ ದ್ವಿಚಕ್ರ ವಾಹನಗಳ ಹರಾಜನ್ನು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಳಗಾವಿ ಇವರ ಸುತ್ತೋಲೆ ದಿನಾಂಕಃ 01-12-2025 ರ ಪ್ರಕಾರ ದಿನಾಂಕಃ 29-12-2025 ರಂದು ಮಧ್ಯಾಹ್ನ 12-15 ಗಂಟೆಯಿಂದ 03-00 ಗಂಟೆಯವರೆಗೆ ಮಾಡಲಾಗುತ್ತಿದ್ದು, ಸದರಿ ವಾಹನಗಳನ್ನು ಖರೀದಿಸಲು ಇಚ್ಚಿಸುವವರು ಗೌರವಾನ್ವಿತ ಪ್ರಧಾನ ದಿವಾಣಿ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ, ಸವದತ್ತಿ ನ್ಯಾಯಾಲಯದ ಆವರಣದಲ್ಲಿ ಭಾಗವಹಿಸಬೇಕೆಂದು ತಿಳಿಸಲಾಗಿದೆ.



