WhatsApp Group
Join Now
ಜೆಸಿಬಿ ವಾಹನಕ್ಕೆ ಕಲ್ಲು ಎಸೆದು ಅಕ್ರಮ ಗಣಿಗಾರಿಕಾ ತಡೆದ ಮಹಿಳಾ ಅಧಿಕಾರಿ
ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಲ್ಯಾಟರೇಟ್ ಗಣಿಕಾರಿಕೆ
ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳು ಹೇಳಿದ್ರೂ ನಿಲ್ಲಿಸದಿದ್ದಕ್ಕೆ ಜೆಸಿಬಿ ಗೆ ಕಲ್ಲು ಹೊಡೆದು ನಿಲ್ಲಿಸಿದ ಅಧಿಕಾರಿ ಬಿಂದನ್ ಪಾಟೀಲ್
ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಬಿಂದನ್ ಪಾಟೀಲ ಅವರಿಂದ ಅಕ್ರಮ ಗಣಿಗಾರಿಕೆ ತಡೆ
ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ವೇಳೆ ರೇಡ್ ಮಾಡಿದ ಅಧಿಕಾರಿಗಳು
ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ನಡೆಸಿ ಕಲಬುರಗಿ ಹಾಗೂ ಆಂಧ್ರಪ್ರದೇಶಕ್ಕೆ ಕಳುಹಿಸುತ್ತಿದ್ದ ದಂಧೆಕೋರರು
ಸಿಮೆಂಟು ಕಾರ್ಖಾನೆಗಳಿಗೆ ಈ ಲ್ಯಾಟರೇಟ್ ಖನಿಜ ಬಳಕೆ
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ



