
ಮುಳ್ಳೂರ ಗುಡ್ಡದಲ್ಲಿ ಟಿವಿಎಸ್ ಸ್ಕೂಟಿ ಮತ್ತು ಟಾಟಾ ಎಸಿ ಬೀಕರ ಅಪಘಾತ ಸ್ಥಳದಲ್ಲೇ ಎರಡು ಸಾವು ಹಾಗೂ ಎರಡು ಗಂಭೀರ ಗಾಯ
ಬೆಳಗಾವಿ ಜಿಲ್ಲೆ ರಾಮದುರ್ಗ ಹಾಗೂ ಮುಳ್ಳೂರು ಹೋಗುವ ಮಾರ್ಗದಲ್ಲಿ ಒಂದನೇ ತಿರುವಿನಲ್ಲಿ ಟಿವಿಎಸ್ ಸ್ಕೂಟಿ ಮತ್ತು ಟಾಟಾ ಎಸಿ ಬೀಕರ ಅಪಘಾತ ಸ್ಥಳದಲ್ಲೇ ಎರಡು ಸಾವು ಹಾಗೂ ಎರಡು ಗಂಭೀರ ಗಾಯ ಟಾಟಾ ಎಸ ಗೂಡ್ಸ್ ವಾಹನ ನಂಬರ್ KA 05 AQ 5172 ನೆದ್ದರ ಚಾಲಕ ಹೆಸರು ಅನಿಲ್ ರಮೇಶ್ ಬಿರಾದಾರ್ ವಯಸ್ಸು 21 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ಡ್ರೈವರ್ ಸಾಕಿನ್. ಶಾ ಬಜಾರ್ ನಗರ್ ಗುಲ್ಬರ್ಗ ಇವರು ಸಾವನ್ನಪ್ಪಿದ್ದಾರೆ. ಹಾಗೂ ಟಿವಿಎಸ್…