WhatsApp Group
Join Now
ಹೊಸ ಪೈಪ್ ಲೈನ್ ಹಾಕಿದ ಮರುದಿನವೇ ಕಿಡಿಗೇಡಿಗಳು ಪೈಪ್ ಗೆ ಹಾನಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಾರ್ಡ್ ನಂಬರ್ 23 ರಲ್ಲಿ ಭಾಗ್ಯನಗರದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಪೈಪ್ ಒಂದು ದಿನದ ಹಿಂದೆ ಪುರಸಭೆ ವತಿಯಿಂದ ಹೊಸ ಪೈಪ್ ಲೈನ್ ಹಾಕಿದ್ದರು. ಆದರೆ ಅಲ್ಲಿ ಇದ್ದಂತ ಕೆಲವೊಂದು ಕಿಡಿಗೇಡಿಗಳು
ಕುಡಿಯುವ ನೀರಿನ ಪೈಪ್ ಲೈನ್ ಗಳಿಗೆ ಕಲ್ಲುಗಳನ್ನು ಒಗೆದು ಪೈಪ್ ಲೈನ್ ಅನ್ನು ಹಾನಿಗೊಳಿಸಿದ ಘಟನೆ ನಡೆದಿದೆ.



