ಸಂಚಾರಿ ಸತ್ಯ

18,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ TDR ಅನ್ನು ನಿಯಮ ಬಾಹಿರವಾಗಿ ನೀಡುತ್ತಿರುವ ಬಗ್ಗೆ.

ಬೆಂಗಳೂರು: ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಿರುವ ಬಳ್ಳಾರಿ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಒಟ್ಟು 13,96,742 ಚ. ಅಡಿಗಳಷ್ಟು ಜಾಗಕ್ಕೆ 1,396 (ಸಾವಿರದ ಮುನ್ನೂರಾ ತೊಂಬತ್ತಾರು) ರೂಪಾಯಿಗಳಷ್ಟು ಮೌಲ್ಯದ TDR ಅನ್ನು ನೀಡಲಾಗುತ್ತಿದೆ ಎಂಬ ತಪ್ಪು ಮಾಹಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾಧ್ಯಮಗಳಿಗೆ ನೀಡಿರುತ್ತದೆ. ಆದರೆ, ವಾಸ್ತವವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 13,96,742 ಚ. ಅಡಿಗಳಷ್ಟು ವಿಸ್ತೀರ್ಣದ ಸ್ವತ್ತಿಗೆ ನೀಡುತ್ತಿರುವ TDR ನ ಒಟ್ಟು ಮೌಲ್ಯ ಕನಿಷ್ಠ…

Read More

ಪ್ರಜ್ವಲ್ ರೇವಣ್ಣನ ಪೆನ್ ಡ್ರೈ ಹೊರಬಂದದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ..

ಹಾಸನ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಯುವ ರಾಜಕೀಯ ಮುಖಂಡನೋರ್ವನ ಭಯಾನಕ ಸೆಕ್ಸ್ ಹಗರಣ ಬಯಲಾಗುತ್ತಿದ್ದಂತೆ ಹೊಸ ವಿಷಯಗಳು ಅನಾವರಣಗೊಳ್ಳುತ್ತಿದ್ದು, ಆತನ ಮೊಬೈಲ್ ನಲ್ಲಿದ್ದ ವಿಡಿಯೋಗಳು ಹೇಗೆ ಹೊರಬಂದವು ಎಂಬ ಮಾಹಿತಿಗಳು ಈಗ ಕನ್ನಡ ಪ್ಲಾನೆಟ್ ಗೆ ಲಭ್ಯವಾಗಿದೆ. ರಾಜಕೀಯ ಮುಖಂಡ ತಾನು ನೂರಾರು ಮಹಿಳೆಯರೊಂದಿಗೆ ನಡೆಸಿದ ಲೈಂಗಿಕ ಚಟುವಟಿಕೆಗಳು, ದೌರ್ಜನ್ಯಗಳನ್ನು ತಾನೇ ರೆಕಾರ್ಡ್ ಮಾಡಿ ಇಟ್ಟುಕೊಳ್ಳುವ ಅಭ್ಯಾಸ ಹೊಂದಿದ್ದ. ಹೀಗಿರುವಾಗ ಅವನ ಮೊಬೈಲ್ ನಲ್ಲಿದ್ದ ವಿಡಿಯೋಗಳು ಹೇಗೆ ಹೊರಬಂದವು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಈ ಪ್ರಶ್ನೆಗೆ…

Read More

ಪ್ರಜ್ವಲ್ ರೇವಣ್ಣ ‘ಲೈಂಗಿಕ ಹಗರಣ’ ಪ್ರಕರಣ: ಎಸ್‌ಐಟಿ (SIT) ತನಿಖೆಯನ್ನು ಜೆಡಿ(ಎಸ್) ಸ್ವಾಗತಿಸಿದೆ

ಹಾಸನ: ಹಾಸನದ ಜನತಾ ದಳ (ಜಾತ್ಯತೀತ) ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಒಳಗೊಂಡ ಲೈಂಗಿಕ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ತನಿಖೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಒಂದು ದಿನದ ನಂತರ, ಪ್ರಾದೇಶಿಕ ಪಕ್ಷ ಏಪ್ರಿಲ್ 28, ಭಾನುವಾರ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. ಇದೀಗ ಪಕ್ಷದ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ ಅವರ ಮೊಮ್ಮಗನೂ ಆಗಿರುವ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಹಿರಿಯ ನಾಯಕರು ನಿರ್ಧರಿಸುವ…

Read More

ಪೆನ್‍ಡ್ರೈವ್ ಪ್ರಕರಣದಲ್ಲಿ ಕ್ರಮ ಜರುಗಿಸುವಂತೆ ಕೋರಿ ನೈಜ ಹೋರಾಟಗಾರರ ವೇದಿಕೆಯಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಹಾಸನ: ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕ್ರಿಯೆಗಳ ವಿಡಿಯೋಗಳನ್ನು ವಿಕೃತಕಾಮಿಯೊಬ್ಬ ಸಾಮಾಜಿಕ ಜಾಲತಾಣ, ವಾಟ್ಸಪ್  ಮತ್ತು ಪೆನ್ ಡ್ರೈವ್ ಗಳ ಮೂಲಕ ವಿತರಿಸಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ವಿಷಯ ಬೆಳಕಿಗೆ ಬಂದ ತಕ್ಷಣ ಕೆಲ ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದರು ಸಹಿತ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿ ತಮ್ಮ ಆವಾಗನೆಗೆ   ತರುವ ಗುರುತರ ಜವಾಬ್ದಾರಿ ನೈಜ ಹೋರಾಟಗಾರರ ವೇದಿಕೆಗೆ ಇದೆ ಎಂದು  ನಾವು ನಾವಾದರೂ ಭಾವಿಸಿದೆವು. ಇದಕ್ಕೆ ಮುಖ್ಯ ಕಾರಣ…

Read More

ಮಾಜಿ ಶಾಸಕ ಮಹದೇವಪ್ಪ ಯಾದವಾಡ ಅವರಿಗೆ ಜಿಲ್ಲಾ ಪಂಚಾಯಿತಿ ಭಾಗದಲ್ಲಿ ಪ್ರಚಾರಕ್ಕೆ ಬಿಡದ ಬಿಜೆಪಿ ಕಾರ್ಯಕರ್ತರು

ರಾಮದುರ್ಗ: ಹುಲಕುಂದ ಜಿಲ್ಲಾ ಪಂಚಾಯತ್ ಭಾಗದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ ಜೋತೆಗೆ ಮಾಜಿ ಶಾಸಕ,ಮಹಾದೇವಪ್ಪ ಯಾದವಾಡ ಚುನಾವಣೆ ಪ್ರಚಾರಕ್ಕೆ ತರಳಿದರು, ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಹುಲಕುಂದ ಜಿಲ್ಲಾ ಪಂಚಾಯತ್ ಭಾಗದ ಬಿಜೆಪಿ ಕಾರ್ಯಕರ್ತರು ನಾವು ಯಾರ ಪರವಾಗಿಯೂ ಇಲ್ಲ ಕೇವಲ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾತ್ರ ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿ ಪ್ರಚಾರಕ್ಕೆ ಬಿಡದ ಬಿಜೆಪಿ ಕಾರ್ಯಕರ್ತರು ಗಾಡಿ ತಡೆದು ಲೋಕಸಭಾ ಚುನಾವಣೆ ಪ್ರಚಾರ ಬಿಜೆಪಿ…

Read More

ಅನ್ಯಾಯ ಪ್ರಶ್ನಿಸಿದ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ..!

ಬೆಂಗಳೂರು: ನಿಮ್ಮ ನಡುವೆ ಏನೇ ಅನ್ಯಾಯವಾದ್ರೂ ಸಹಿಸಿಕೊಳ್ಳಬೇಕು,ಅದನ್ನು ಪ್ರಶ್ನಿಸಲೇಬೇಡಿ..?  ನೀವೂ ಎಷ್ಟೇ ಬುದ್ಧಿವಂತರಾಗಿರ್ರಿ ಎಷ್ಟೇ ಕಾನೂನು ತಿಳ್ಕೊಂಡಿರ್ರಿ. ಅನ್ಯಾಯವನ್ನು ತುಟಿ ಕಚ್ಚಿ ಸಹಿಸಿಕೊಳ್ಳಬೇಕೇ ಹೊರತು ಪ್ರಶ್ನಿಸುವ ಗೋಜಿಗೆ ಹೋಗಲೇಬೇಡಿ. ಹೋದರೆ ಏನಾಗುತ್ತೆ ಗೊತ್ತಾ..? ಇದಕ್ಕೆ ವೃತ್ತಿಯಲ್ಲಿ ವೈದ್ಯರೂ ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಡಾ.ಸುನೀಲ್ ಹೆಬ್ಬಿ ಅವರಿಗಾದ ಸ್ಥಿತಿಯೇ ಜೀವಂತ ಸಾಕ್ಷಿಯಂತಿದೆ ಅಷ್ಟಕ್ಕೂ ಸುನೀಲ್ ಹೆಬ್ಬಿ ಮಾಡಿದ ತಪ್ಪೇನು ಗೊತ್ತಾ..? ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಕೆಲವರು ನಡೆಸುತ್ತಿದ್ದರೆನ್ನಲಾದ ಅಕ್ರಮ ಪ್ರಶ್ನಿಸಿದ್ದು ಅಷ್ಟೇ ಆ ಅಕ್ರಮಕ್ಕೆ ಬಲಿಪಶುಗಳಾಗುತ್ತಿದ್ದ ನಾಗರಿಕರನ್ನು…

Read More

2nd PUC Result: ದ್ವಿತೀಯ ಪಿಯು ಫಲಿತಾಂಶ ಪ್ರಕಟ, ರಾಜ್ಯದಲ್ಲಿ ಶೇ 81.15% ಮಂದಿ ಉತ್ತೀರ್ಣ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 552690 ಮಂದಿ ತೇರ್ಗಡೆಯಾಗಿದ್ದಾರೆ. 11 ಗಂಟೆಗೆ ಅಧಿಕೃತ ವೆಬ್​​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಕಲಾ ವಿಭಾಗದಲ್ಲಿ 1,28,448…

Read More

ಯುಗಾದಿ ಬಂದಿದೆಶುಭವ ಹೊತ್ತು ತಂದಿದೆ ||

ಯುಗಾದಿ ಬಂದಿದೆಶುಭವ ಹೊತ್ತು ತಂದಿದೆ || ಕೋಗಿಲೆ ಹಾಡಿದೆಚೈತ್ರ ಮಾಸ ಬಂದಿದೆಪ್ರಕೃತಿ ಅರಳಿದೆನವ ಕನಸುಗಳು ಮೂಡಿದೆ ಮಾವು ಬೇವು ಚಿಗುರುತಾಬೇವು ಬೆಲ್ಲ ಬೆಸೆಯುತಾಭಾವ ಬಂಧಗಳ ತಿಳಿಸುತಾಹರುಷ ಚಿತ್ತದಿ ಮೂಡುತಾಯುಗಾದಿ ಬಂದಿದೆಶುಭವ ಹೊತ್ತು ತಂದಿದೆ. ಪ್ರಜ್ವಲಿಸುತ್ತಾ ಬರುವ ಆದಿತ್ಯಜ್ನ್ಯಾನ ದ ಬೆಳಕನೂ ನೀಡುತಮನ ಮನದ ಕಲ್ಮಶವ ತೊಡಯುತಯುಗದ ಆದಿಯಾಗಿ ಬಂದಿದೆಯುಗಾದಿ ಬಂದಿದೆಶುಭವ ಹೊತ್ತು ತಂದಿದೆ.. ಮನೆಯ ಹೊರಗೆ ಸಿಂಗಾರದ ಮಾವಿನ ತೋರಣಮನೆಯ ಒಳಗೆ ಒಬ್ಬಟ್ಟಿನ ಹೂರಣಮನಮನಗಳ ಬಂಧಗಳ ಜೋಡಣಾಎಲ್ಲಾರ ಬೆಸೆದಿದೆಯುಗಾದಿ ಬಂದಿದೆಶುಭವ ಹೊತ್ತು ತಂದಿದೆ. ಕಹಿ ನೆನೆಪು ದೂರಾಗಾಲಿಸಿಹಿ…

Read More

ಬೀದರ್ ಕ್ಷೇತ್ರದ ಅತಿ ಕಿರಿಯ ಹಾಗೂ ಹಿರಿಯ ಸಂಸದರು..!

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ ನಡೆದ ಬಹುತೇಕ ಚುನಾವಣೆಗಳು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗಿವೆ. ಐತಿಹಾಸಿಕವಾಗಿ ಪರಂಪರೆ, ಬಿದರಿ ನಗರ ಎಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೀದರ್‌, ರಾಜಕೀಯವಾಗಿಯೂ ವಿಶಿಷ್ಟವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಛಾಪು ಮೂಡಿಸಿದೆ. ಹೊಸ ಚಿಗುರು, ಹಳೆ ಬೇರು ಎಂಬಂತೆ ಹಿರಿಯ, ಕಿರಿಯ ವಯಸ್ಸಿನ ಸಂಸದರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದು ಸೇರಿದಂತೆ ಲೋಕಸಭಾ ಕ್ಷೇತ್ರ ಹಲವು ಮೊದಲುಗಳಿಗೆ ಹೆಸರುವಾಸಿಯಾಗಿದೆ..! ಕ್ಷೇತ್ರದ ಪ್ರಥಮ ಸಂಸದ ಮುಸ್ಲಿಂ 1952ರಲ್ಲಿ ದೇಶದಲ್ಲಿ…

Read More

ಜನರಿಗೆ ತೊಂದರೆ ಕೊಡುತ್ತಿದ್ದ ಮಾನಸಿಕ ಅಸ್ವಸ್ಥತೆ ಮಹಿಳೆಯನ್ನು ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಿದರು

ಕೊಡಗು: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ನಗರೂರಿನಲ್ಲಿ ಮಾನಸಿಕ ಅಸ್ವಸ್ತೆ ಮಹಿಳೆಯೊಬ್ಬರು ರಸ್ತೆಯಲ್ಲಿ ವಿವಸ್ತ್ರವಾಗಿ ಸುತ್ತುವುದು ಹಾಗೂ ವಾಹನಗಳಿಗೆ ಹಾಗೂ ತಿರುಗಾಡುವ ಜನರಿಗೆ ಮತ್ತು ಶಾಲೆಯ ಮಕ್ಕಳಿಗೆ ಕಲ್ಲು ತೆಗೆದುಕೊಂಡು ಒಡೆಯುವುದು ಇವೆಲ್ಲವನ್ನು ಮಾಡುತ್ತಿದ್ದರು ಇದನ್ನು ಗಮನಿಸಿದ ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜ ರವರು ತಕ್ಷಣ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರಿಗೆ ಫೋನ್ ನಲ್ಲಿ ಮಾಹಿತಿ ತಿಳಿಸಿದರು ಆಗ ನಾವುಗಳು ಅವರಿಗೆ ತಿಳಿಸಿದೇನೆಂದರೆ ನೀವು  ಬೇಳೂರು…

Read More