WhatsApp Group
Join Now
ರಾಜಸ್ಥಾನದ ಜೋದಪುರ ಜಿಲ್ಲೆಯ ಸುಮಿತ್ರ ಗಂಡ ಕೃಷ್ಣ 55 ವರ್ಷದ ಭಕ್ತರು ಅಂಜನಾದ್ರಿಯ ದರ್ಶನಕ್ಕೆ ಬಂದಿದ್ದರು ದರ್ಶನ ಪಡೆದ ನಂತರ ಅವರಿಗೆ ಉಸಿರಾಟದ ತೊಂದರೆಯಾಗಿ ಶುಗರ್ ಮತ್ತು ಬಿಪಿ ಕಡಿಮೆಯಾಗಿ ಅಸ್ವಸ್ಥಗೊಂಡಿದ್ದರು ಸುದ್ದಿ ತಿಳಿದ ತಕ್ಷಣ ಪ್ರವಾಸಿ ಮಿತ್ರ,ಟೂರಿಸ್ಟ್ ಪೋಲೀಸರಾದ
ನಿರುಪಾದಿ ಭೋವಿ ಹಾಗೂ ಹನುಮಂತಪ್ಪ ಬಿ ಹಾಗೂ ದೇವಸ್ಥಾನದ ಸಿಬ್ಬಂದಿ, ಹನುಮಂತ, ಸಂತೋಷ, ಸಿದ್ದು, ಪರಶುರಾಮ ಹಾಗೂ ಮುತ್ತಣ್ಣ ಸೇರಿ ಬೆಟ್ಟದ ಮೇಲೆ ಪ್ರತಮ ಚಿಕಿತ್ಸೆ ನೀಡಿ ಸ್ಟಚ್ಚರ್ ಮೂಲಕ ಬೆಟ್ಟದ ಮೇಲಿಂದ ಕೆಳಗಡೆ ತೆಗೆದುಕೊಂಡು ಬಂದು ಅಂಬುಲೆನ್ಸ್ ಮೂಲಕ ಹತ್ತಿರದ ಆನೆಗುಂದಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.



