WhatsApp Group
Join Now
ಬಾಗಲಕೋಟ ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಾಯನೆಗಲಿ ಗ್ರಾಮ ಪಂಚಾಯತಯ ಪರಿಶಿಷ್ಟ ಸಮುದಾಯ ಭವನದಲ್ಲಿ ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಸದರಿ ಸಭೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಂಚಾಯತ್ ಆದಿಕಾರಿ ಅನಿಲ ನೀಲನಾಯಕ ಗ್ರಾಮ ಪಂಚಾಯತ್ ಅಧ್ಯಕ್ಷರು ಮುತ್ತು ಬಡಿಗೇರ ಹಾಗು ಗ್ರಾಮ ಪಂಚಾಯತ್ ಸದ್ಯಸರು ಸಾರ್ವಜನಿಕರು ದಲಿತ ಸಂಘರ್ಶ್ ಲೀಡರ್ ತುಳಜರಾಮ ನೀಲನಾಯಕ ಉಪಸ್ಥಿತರಿದ್ದರು.