ಎನ್.ಎಸ್.ಎಸ್ ಶಿಬಿರದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.

WhatsApp Group Join Now

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಸಂಯೋಜಿತ
ಜನತಾ ಶಿಕ್ಷಣ ಪ್ರಸಾದಕ ಸಂಘದ
ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಮುನವಳ್ಳಿ.
ಗ್ರಾಮ ಪಂಚಾಯತಿ ತಗ್ಗಿಹಾಳ
ದತ್ತು ಗ್ರಾಮ ಜಕಬಾಳ ದಲ್ಲಿ
ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ -2024-25
ಶಿಬಿರದ ಸ್ಥಳ- ಸರ್ಕಾರಿ ಪ್ರಾಥಮಿಕ ಶಾಲೆ ಆವರಣ, ಜಕಬಾಳ. 20-03-2025 ಗುರುವಾರ ದಂದು ಜರುಗಿಸಲಾಯಿತು.
ಈ ಕಾರ್ಯಕ್ರಮದ
ದಿವ್ಯ ಸಾನಿಧ್ಯ :- ಶ್ರೀ ಮ.ನ. ಪ್ರ. ಸ್ವ ಮುರಘೇಂದ್ರ ಮಹಾಸ್ವಾಮಿಗಳು ಶ್ರೀ ಸೋಮಶೇಖರ್ ಮಠ ಮುನವಳ್ಳಿ
ಅಧ್ಯಕ್ಷತೆ :- ಶ್ರೀ ಎಂ ಆರ್ ಗೋಪಶೆಟ್ಟಿ. ಅಧ್ಯಕ್ಷರು ಜೆ ಎಸ್ ಪಿ ಸಂಘ ಮುನವಳ್ಳಿ
ಮುಖ್ಯ ಅತಿಥಿಗಳು :- ಶ್ರೀಎ.ಎಂ ಕರಿಕಟ್ಟಿ
ಆಡಳಿತಾಧಿಕಾರಿಗಳು ಜೆ ಎಸ್ ಪಿ ಸಂಘ ಮುನವಳ್ಳಿ
ಪ್ರಸ್ತಾವಿಕ ನುಡಿ :- ಡಾ.ಎಂ.ಎಸ್ ಬಾಗೇವಾಡಿ ಪ್ರಾಚಾರ್ಯರು ಎ.ಜಿ ಕಾಲೇಜ್ ಮುನವಳ್ಳಿ
ಉಪಸ್ಥಿತಿ :-ಪ್ರೊ ಎಸ್ ಪಿ ಗೋಪಶೆಟ್ಟಿ
ದೈಹಿಕ ಶಿಕ್ಷಣ ನಿರ್ದೇಶಿಕರು ಎ.ಜಿ ಕಾಲೇಜ್ ಮುನವಳ್ಳಿ .
ಪ್ರಭಾರಿ ರಾಮದುರ್ಗ ಸವದತ್ತಿ ತಾಲೂಕ್ ಎನ್ಎಸ್ಎಸ್ ಸಂಯೋಜಕದ ಸಂಯೋಜನಾಧಿಕಾರಿಗಳು ಪಾಲ್ಗೊಂಡಿದ್ದರು

About The Author