ಬಿಂದನ್ ಪಾಟೀಲ್ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿ
ಜೆಸಿಬಿ ವಾಹನಕ್ಕೆ ಕಲ್ಲು ಎಸೆದು ಅಕ್ರಮ ಗಣಿಗಾರಿಕಾ ತಡೆದ ಮಹಿಳಾ ಅಧಿಕಾರಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಲ್ಯಾಟರೇಟ್ ಗಣಿಕಾರಿಕೆ ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳು ಹೇಳಿದ್ರೂ ನಿಲ್ಲಿಸದಿದ್ದಕ್ಕೆ ಜೆಸಿಬಿ ಗೆ ಕಲ್ಲು ಹೊಡೆದು ನಿಲ್ಲಿಸಿದ ಅಧಿಕಾರಿ ಬಿಂದನ್ ಪಾಟೀಲ್ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಬಿಂದನ್ ಪಾಟೀಲ ಅವರಿಂದ ಅಕ್ರಮ ಗಣಿಗಾರಿಕೆ ತಡೆ ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ವೇಳೆ ರೇಡ್ ಮಾಡಿದ ಅಧಿಕಾರಿಗಳು ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ನಡೆಸಿ ಕಲಬುರಗಿ ಹಾಗೂ…
