ಶಿರಸಂಗಿ : ಶಿಥಿಲಗೊಂಡ ಕಾಲುವೆ ದುರಸ್ತಿಗಾಗಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿಮಲಪ್ರಭಾ ಬಲದಂಡೆ 11ನೇ ಕಿಲೊ ಮಿ 7R ಕಾಲುವೆ ಒಡೆದು ರೈತರಿಗೆ ನೀರು ಬರದೆ ಇದ್ದ ಕಾರಣ ಕಾಲುವೆ ದುರಸ್ತಿಗಾಗಿ ಶಿರಸಂಗಿ ಗ್ರಾಮದ ಲಿಂಗರಾಜ ಸರ್ಕಲ್ ನಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ ಮಾಡಿದರು. ಸುಮಾರು ಮೂರು ತಿಂಗಳು ಕಳೆದರೂ ಕೂಡ ಕಾಲುವೆ ದುರಸ್ತಿ ಮಾಡದೆ ಹಾಗೆ ಬಿಟ್ಟಿರುತ್ತಾರೆ ಇದರ ಬಗ್ಗೆ ಸಾಕಷ್ಟು ಬಾರಿ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಇದುವರೆಗೂ ದುರಸ್ತಿ ಮಾಡದೆ ಇರುವ ಕಾರಣ…
