12 August 2026
Advertisement
ರಾಜ್ಯ

ವಿಜಯಪುರ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಛೇರಿ ಆರಂಭ.

WhatsApp Group Join Now

ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಛೇರಿ ಬಸವನಗರ ದಲ್ಲಿ ಬರುವ ಲಾಲ್ ಬಂಗ್ಲಾ ಹತ್ತಿರ ಆರಂಭ.

ಈ ಸಂದರ್ಭದಲ್ಲಿ ಕಾನಿಪ ಧ್ವನಿ
ಉತ್ತರ ಕರ್ನಾಟಕ ದ ಅಧ್ಯಕ್ಷರಾದ ಅಶೋಕ .ಸಿ. ರಾಠೋಡ, ಜಿಲ್ಲಾಧ್ಯಕ್ಷರಾದ ಗುರುರಾಜ ಸಿ.ಹೂಗಾರ, ಪ್ರಧಾನ ಕಾರ್ಯದರ್ಶಿ ಡಾ. ಚಂದು ಜಾಧವ, , ಜಿಲ್ಲಾ ಕಾರ್ಯಧ್ಯಕ್ಷರಾದ ವಿರೇಶ ಮೇಟಿ, ಉಪಾಧ್ಯಕ್ಷರಾದ ಡಾ. ಸಿದ್ದು ಕಲ್ಲೂರ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಭಾಸ್ಲರ್ ಮಂದಕನಹಳ್ಳಿ ಉಪಸ್ಥಿತರಿದ್ದರು.

About The Author