ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯ ಮುಂದೆ ಎಲ್ಲೆಂದರಲ್ಲಿ ಕಸದ ರಾಶಿ : ರೋಗ ಹರಡುವ ಸಾಧ್ಯತೆ
ರಾಮದುರ್ಗ ಪಟ್ಟಣದ ಆಂಜನೇಯ ನಗರದಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮುಂದೆ ಎಲ್ಲಿಂದರಲ್ಲಿ ಕಸ ಚಲ್ಲಿರುವ ದೃಶ್ಯ ಕಂಡು ಬರುತ್ತದೆ ಇದನ್ನೆಲ್ಲ ನೋಡಿದರೆ ಸ್ವಚ್ಛತೆ ಕಾಣದೆ ಮರಿ ಮಾಚಿದೆ ಎಂದು ತಿಳಿಯುತ್ತದೆ ಬಾಲಕರ ವಸತಿ ನಿಲಯಇದಕ್ಕೆ ಸಂಬಂಧಪಟ್ಟಂತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸ್ವಚ್ಛತೆ ಕಾಪಾಡಬೇಕಾಗಿದೆ ಬಾಲಕರ ವಸತಿ ನಿಲಯ ಮುಂದೇನೆ ಅಂಗನವಾಡಿ ಕೇಂದ್ರ ಇದ್ದು ಮಕ್ಕಳಿಗೆ ರೋಗ…
