ವಿದ್ಯುತ್ ಸ್ವಾವಲಂಬನೆಗಾಗಿ ರೈತರೊಂದಿಗೆ ಸಂವಾದ ಯಶಸ್ವಿ
ಗದಗ ಜಿಲ್ಲೆ ಮಾಡಲಗೇರಿಯ ಕಿಸಾನ ಅಭಿವೃದ್ಧಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ, ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ಹಾಗೂ ಗ್ರೀನಲ್ಯಾಂಡ ಬಯೋಟೆಕ್ ರಾಮದುರ್ಗ ಇವರ ಸಹಯೋಗದಲ್ಲಿ ಸೌರ ವಿದ್ಯುಚ್ಛಕ್ತಿ ಉತ್ಪಾದನೆಗಾಗಿ “ಸೌರ ರಥ” ಜನ ಜಾಗೃತಿ ಅಭಿಯಾನದ ಅಂಗವಾಗಿ ಸೌರ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಸ್ವಾವಲಂಬನೆ ಹೊಂದುವ ಕುರಿತು 25/12/2025 ರಂದು ಮಾಡಲಗೇರಿ, ಬೇಲೂರು ಹಾಗೂ ಕೊತಬಾಳ ಗ್ರಾಮದ ರೈತರೊಂದಿಗೆ ಸಂವಾದ ಯಶಸ್ವಿಯಾಗಿ ಜರುಗಿತು. ಮನೆ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವದರಿಂದ ದೊರೆಯುವ…
