ಕಾಗವಾಡ ಪೊಲೀಸರಿಂದ ಅಂತರಾಜ್ಯ ಕಳ್ಳರ ಬಂಧನ
ಬೆಳಗಾವಿ ಜಿಲ್ಲೆ ಕಾಗವಾಡ ಪೊಲೀಸ್ ಠಾಣೆಗೆ ಶ್ರೀಮತಿ ಚೆನ್ನವ್ವಾ ಗಂಡ ರಾಮು ಬಹುರುಪಿ ಸಾ:-ಸಂಕೊನಟ್ಟಿ, ತಾ:-ಅಥಣಿ ಇವರು ಠಾಣೆಗೆ ಹಾಜರಾಗಿ ದಿನಾಂಕ: 19-01-2026 ರಂದು ಪಿರ್ಯಾದಿಯನ್ನು ಕೊಟ್ಟಿದ್ದು ಅದರಲ್ಲಿ ದಿನಾಂಕ: 18-01-2026 ರಂದು 12-30 ಗಂಟೆಯ ಸುಮಾರಿಗೆ ಮಂಗಸೂಳಿ ಗ್ರಾಮದ ಬಸಸ್ಟ್ಯಾಂಡದಲ್ಲಿ ಬಸ್ಸಿನಲ್ಲಿ ಇರುವಾಗ ಯಾರೋ ಕಳ್ಳರು ಪಿರ್ಯಾದಿಯವರ ಕೊರಳಲ್ಲಿ ಧರಿಸಿರುವ 12 ಗ್ರಾಂ ತೂಕದ ಬಂಗಾರದ ತಾಳಿ ಅಕಿ= 1.20.000/-ರೂ ಕಿಮ್ಮತ್ತಿನ ಆಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರ ಮೇಲೆ ನನ್ನದು ಪಿರ್ಯಾದಿ ಇದ್ದು ಮುಂದಿನ…
