ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಪೂರ್ವಭಾವಿ ಸಭೆ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಅಧ್ಯಕ್ಷರಾದ ಎಮ್ ಬಿ ದ್ಯಾಮನಗೌಡರ ಇವರ ನಿವಾಸದಲ್ಲಿ ದಿನಾಂಕ : 22-09-2024 ರಂದು ಭಾನುವಾರ ಬೆಳ್ಳಗ್ಗೆ ಬೆಳಗಾವಿ ಗಾಂಧಿಭವನದಲ್ಲಿ ಪಂಚಮಶಾಲಿ ಮಲೆಗೌಡ ಅಂಗಾಯತ ಗೌಡ ದಿಕ್ಷಾ ಅಂಗಾಯತರ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ 2ಎ ಮೀಸಲಾತಿ ಸೇರುವ ಹಾಗೂಲಿಂಗಾಯತ ಉಪಸಮಾಜಗಳಿಗೆ ಓ.ಬಿ.ಸಿ ಮೀಸಲಾತಿಗಾಗಿ ಹಕ್ಕೊತ್ತಾಯಿಸಿಆರಂಭಗೊಂಡಿರುವ 7 ನೇ ಹಂತದ ಭಾಗ 2 ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಹಾಗೂಕಾನೂನಾತ್ಮಕವಾಗಿ ಹೋರಾಡಲು ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.ಈ…
