ಬೆಟಗೇರಿ ಸಕಲ ಶ್ರೀಗಳಿಂದ ನಡೆದ೪೦ನೇ ಸತ್ಸಂಗ ಸಮ್ಮೇಳನ
ಪ್ರತಿ ದಿನ ಸಂಜೆ ೭:೩೦ಕ್ಕೆ ಸಕಲ ಮಹಾತ್ಮರಿಂದ ಪ್ರವಚನ ದಾನಿಗಳಿಗೆ ಸತ್ಕಾರ ಮಹಾಪ್ರಸಾದ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ೪೦ನೇ ಸತ್ಸಂಗ ಸಮ್ಮೇಳನ ಇದೇ ಸೆ. ೬ ರಿಂದ ಸೆ.೧೦ ತನಕಂ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ ೬ ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ.ಸೆ.೬ರಿಂದ ಸೆ.೮ರ ತನಕ ಸಂಜೆ ೭:೩೦ಕ್ಕೆ ನಾಡಿನ ಸಕಲ ಮಹಾತ್ಮರು, ಶರಣರು, ಹರ, ಗುರು, ಚರಮೂರ್ತಿಗಳಿಂದಂ, ಪ್ರವಚನ…
