ಏರ್ಟೆಲ್ ಹಾಗೂ ಜಿಯೋ ಟವರಗಳನ್ನು ತೆರೆವುಗೊಳಿಸಬೇಕೆಂದು ಜನಪರ ಟ್ರಸ್ಟ್ ಅಧ್ಯಕ್ಷರಾದ ಸುಭಾಷ್ ಗೊಡ್ಕೆ ಪ್ರತಿಭಟನೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಈ ಟಿ ಓಣಿಯ ಐಸಿಐಸಿಐ ಬ್ಯಾಂಕ್ ಹಿಂದೆ ಇರುವ ಏರ್ಟೆಲ್ ಹಾಗೂ ಜಿಯೋ ಟವರ್ ತೆರೆವುಗೊಳಿಸಬೇಕೆಂದು ಶುಕ್ರವಾರ ಜನಪರ ಟ್ರಸ್ಟ್ ಅಧ್ಯಕ್ಷರಾದ ಸುಭಾಷ್ ಗೊಡ್ಕೆ ಹಾಗೂ ಅವರ ಬೆಂಬಲಿಗರಿಂದ ಪ್ರತಿಭಟನೆ ಮಾಡಿ ಜಿಯೋ ಟವರ್ ಹಾಗೂ ಏರ್ಟೆಲ್ ಟವರ್ ಇರುವ ಜಾಗವನ್ನು ಮುತ್ತಿಗೆ ಹಾಕಲಾಯಿತು. 20 ವರ್ಷಗಳಿಂದ ಈ ಟವರಗಳನ್ನು ನಿರ್ಮಾಣ ಮಾಡಿದ್ದಾರೆ ಜಿಯೋ ಹಾಗೂ ಏರ್ಟೆಲ್ ಲೀಜ ಮುಗಿದರು ಇದನ್ನು ತೆರೆವುಗೊಳಿಸದೆ ಟವರ್ ಅಕ್ಕ ಪಕ್ಕ ಇದ್ದಂತಹ ಮನೆಯವರಿಗೆ ಇದರಿಂದ…
