ರೋಣ ಹಾಗೂ ನರಗುಂದ ತಾಲೂಕಿನಲ್ಲಿ ಮಲಪ್ರಭಾ ನದಿ, ಪಟ್ಟಾ ಲ್ಯಾಂಡ್ನಲ್ಲಿ ಬೃಹತ್ ಬೋಟ್, ವಾಹನ, ಪಂಪ್ ಬಳಸಿ ಮರಳು ದಂಧೆ,
ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಸಾವಿತ್ರಿ ಮೇಡಂ ಹಾಗೂ ಮೋಹನ್ ಲಾಲ ಇವರ ಗಮನಕ್ಕೆ ತಂದರು ಕೂಡ ಇದುವರೆಗೂ ಬೋಟ್ ಬಳಸುವವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೆ ಇದ್ದವರಿಗೆ ಉತ್ತರ ಕೂಡ ಇಲ್ಲ. ರೋಣ ಹಾಗೂ ನರಗುಂದ ತಾಲೂಕಿನ ಸುತ್ತಮುತ್ತ ಇದ್ದಂತ ಲೀಸ್ ಪಾಯಿಂಟ್ ನಲ್ಲಿ ಲೀಸ್ ಹೋಲ್ಡರ್ ಬೋಟ್ ಬಳಸಿ ಗಣಿಗಾರಿಕೆ ನಡೆಸುತ್ತಿದ್ದಾರೆ. ತಕ್ಷದಿಂದಲೇ ಅದನ್ನು ನಿಲ್ಲಿಸಬೇಕು.ಕಾನೂನುಬಾಹಿರವಾಗಿ ನದಿಗಳಲ್ಲಿ ಮರಳು ತೆಗೆಯಲು ಬೋಟ್ಗಳನ್ನು ಬಳಸಲಾಗುತ್ತಿದೆ, ನಡುಭಾಗದಲ್ಲಿ…
