ದೀಪಕ ಬಿಳ್ಳೂರ ಅವರ ೫ ಕವನ ಸಂಕಲನಗಳ ಲೋಕಾರ್ಪಣೆ
ಆಧ್ಯಾತ್ಮಿಕ ಮೌಲ್ಯ ಸಂದೇಶವಿರುವ ಕವನ ಸಂಕಲನಗಳು ಇಂದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿವೆ-ಸಂಜೀವ ಪತ್ತಾರ್ ಅವರ ಅಭಿಮತ ಹೊಸಪೇಟೆ: ಕವಿ, ಸಾಹಿತಿ ದೀಪಕ ಬಿಳ್ಳೂರ ರಚಿಸಿದ ೧, ಬೆಳಕು ತೂರಿದೆ ೨, ಸತ್ಯ ಸಾಧನೆ ೩, ಸೌಂದರ್ಯದ ಗಣಿತಕಾರ ೪, ಸಪ್ತರಂಗಿನ ಹೊಂಬೆಳಕು ೫, ಜಗವೆಲ್ಲ ದಿಗಂಬರ ಕವನ ಸಂಕಲನಗಳ ಲೋಕಾರ್ಪಣೆಕಾರ್ಯಕ್ರಮ ಮಂಗಳವಾರ ದಿ. 23 .12. 2025 ರಂದು ಹೊಸಪೇಟೆಯ ಎಸ್ , ಎಲ್, ಆರ್, ಮೆಟಾಲಿಕ್ಸ ಲಿಮಿಟೆಡ ಕಂಪನಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ…
