ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ
ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ. 25.01.2026ರಂದು ಸಾಮೂಹಿಕ ಪ್ರಾಥ೯ನೆ ಅಂಬಿಗರ ಚೌಡಯ್ಯ ಕುರಿತು ವಿರೂಪಾಕ್ಷಿ ದೊಡ್ಡಮನಿ ಅವರು ಉಪನ್ಯಾಸ ನೀಡಿದರು.ಇಷ್ಟಲಿಂಗ ಪೂಜಿಸಿದರೆ ಸಮಾನತೆಯ ಸಂಕೇತ.ಗುರುಶಿಷ್ಯರ ಸಂಬಂದ ಹೇಗಿರಬೇಕು. ಶಿಷ್ಯರಿಗೆ ಉತ್ತಮ ಭೋದನೆ ಮಾಡಬೇಕು.ಒಳ್ಳೆಯ ಮಾಗ೯ದಶ೯ಕನಾಗಿರಬೇಕು.ಈಇಜಲುಬಾರದ ವ್ಯಕ್ತಿ ಮುಳುಗುವವನು ರಕ್ಷಿಸಬಹುದೇ. ಲೋಕ ಜ್ಞಾನ ಇಲ್ಲದವ ಇನ್ನೊಬ್ಬರಿಗೆ ಜ್ಞಾನ ನಿಡಬಲ್ಲನೆ.ನುಡಿದಂತೆ ನಡೆಯಬೇಕು.ಮಾನವನಿಗೆ ಆಶೆಗೆ ಮಿತಿಯಿಲ್ಲ.ಚಿಂತೆಯಿಂದ ಮುಕ್ತರಾದವರು ಯಾರು?ಬಡತನಕ್ಕೆ ಉoಬುವ ಚಿಂತೆ.ಇoತಿ ಹಲವಾರು ಚಿಂತೆ ಯಲ್ಲಿ ಮುಳುಗಿಹೊಗಿದ್ದಾರೆ.ನನಗೆ ಸಾಕು…
