ವಿದ್ಯುತ್ ಸ್ವಾವಲಂಬನೆಗಾಗಿ ರೈತರೊಂದಿಗೆ ಸಂವಾದ ಯಶಸ್ವಿ

ಗದಗ ಜಿಲ್ಲೆ ಮಾಡಲಗೇರಿಯ ಕಿಸಾನ ಅಭಿವೃದ್ಧಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ, ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ಹಾಗೂ ಗ್ರೀನಲ್ಯಾಂಡ ಬಯೋಟೆಕ್ ರಾಮದುರ್ಗ ಇವರ ಸಹಯೋಗದಲ್ಲಿ ಸೌರ ವಿದ್ಯುಚ್ಛಕ್ತಿ ಉತ್ಪಾದನೆಗಾಗಿ “ಸೌರ ರಥ” ಜನ ಜಾಗೃತಿ ಅಭಿಯಾನದ ಅಂಗವಾಗಿ ಸೌರ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಸ್ವಾವಲಂಬನೆ ಹೊಂದುವ ಕುರಿತು 25/12/2025 ರಂದು ಮಾಡಲಗೇರಿ, ಬೇಲೂರು ಹಾಗೂ ಕೊತಬಾಳ ಗ್ರಾಮದ ರೈತರೊಂದಿಗೆ ಸಂವಾದ ಯಶಸ್ವಿಯಾಗಿ ಜರುಗಿತು. ಮನೆ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವದರಿಂದ ದೊರೆಯುವ…

Read More

ಪಂಚಾಯತ್ ರಾಜ್ ಹರಿಕಾರ, ನೀರ್ ಸಾಬ್ ಖ್ಯಾತಿಯ “ಅಬ್ದುಲ್ ನಜೀರ್ ಸಾಬ್” ರವರ ಜನ್ಮದಿನದ ಪ್ರಯುಕ್ತ…

ರಾಜ್ಯದಲ್ಲಿ ಈಗ ಪಂಚಾಯತಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮತ್ತು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೇ ಕೇವಲ ರಾಜ್ಯದಲ್ಲೇಕೇ, ಇಡೀ ರಾಷ್ಟ್ರದಲ್ಲಿಯೇ ಗ್ರಾಮೀಣ ಮಟ್ಟಕ್ಕೆ ಅಧಿಕಾರವನ್ನು ವಿಕೇಂದ್ರೀಕರಿಸಿದ ಹಿಂದಿರುವ ಕಥೆ ಬಲು ರೋಚಕವಾಗಿದೆ. ಅದು 1983, ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಪರ್ವ. ಸುಮಾರು 35-37 ವರ್ಷಗಳ ಕಾಲ ಕಾಂಗ್ರೇಸ್ ಆಡಳಿತದಿಂದ ಬೇಸತ್ತಿದ್ದ ಕನ್ನಡಿಗರು ಮೊತ್ತ ಮೊದಲ ಬಾರಿಗೆ ಕಾಂಗ್ರೇಸ್ಸನ್ನು ಧಿಕ್ಕರಿಸಿ, ಜನತಾ ಪಕ್ಷ + ಕ್ರಾಂತಿರಂಗ= ಜನತಾರಂಗವನ್ನು ಬೆಂಬಲಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ , ಬಿಜೆಪಿಯ…

Read More

ಬೆಟಗೇರಿ: ಡಿ.೨೭ರಂದು ೨೮ನೇ ವರ್ಷದ ಶ್ರೀಅಯ್ಯಪ್ಪ ಸ್ವಾಮಿ ಮಹಾಪೂಜೆ

ಕೋಡಿಮಠದ ಶ್ರೀಗಳ ಸಾನಿಧ್ಯ ಅನ್ನಸಂತರ್ಪನೆ ಗಣ್ಯರಿಗೆ ಸತ್ಕಾರ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ ೨೮ನೇ ವರ್ಷದ ಓಂ ಶ್ರೀಅಯ್ಯಪ್ಪ ಸ್ವಾಮಿ ಮಹಾಪೂಜೆ, ಧರ್ಮಸಭೆ, ಅನ್ನಸಂತರ್ಪನೆ, ಹಾಗೂ ದಾನಿಗಳಿಗೆ ಸತ್ಕಾರ ಸಮಾರಂಭ ಡಿ.೨೭ರಂದು ಸ್ಥಳೀಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿದಾನದಲ್ಲಿ ನಡೆಯಲಿದೆ.ಅಂದು ಮುಂಜಾನೆ ೧೦ ಗಂಟೆಗೆ ಸುತ್ತಲಿನ ಹಲವು ನಗರ ಪಟ್ಟಣ, ಹಳ್ಳಿಗಳಿಂದ ಆಗಮಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿ, ಸಂತ, ಶರಣ, ಗಣ್ಯರನ್ನು ಬರಮಾಡಿಕೊಳ್ಳುವದು, ಸಂಜೆ ೪ ಗಂಟೆಗೆ ಸುಮಂಗಲೆಯರಿಂದ…

Read More

2025–26ನೇ ಶೈಕ್ಷಣಿಕ ಸಾಲಿನ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ

ವೀರಾಪುರ: ಸಮೂಹ ಸಂಪನ್ಮೂಲ ಕೇಂದ್ರ ಎಂ.ಕೆ. ಹುಬ್ಬಳ್ಳಿ ಹಾಗೂ ಹಿರಿಯ ಪ್ರಾಥಮಿಕ ಶಾಲೆ ವೀರಾಪುರ ಇವರ ಆಶ್ರಯದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬವನ್ನು ಇಂದು (23-12-2025) ಬೆಳಿಗ್ಗೆ 9.30ರಿಂದ ವೀರಾಪುರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉತ್ಸಾಹದಿಂದ ಆಚರಿಸಲಾಯಿತು.ನೋಂದಣಿಯೊಂದಿಗೆ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಯಿತು. ಆರಂಭದಲ್ಲಿ ಮಕ್ಕಳು ಡೊಳ್ಳು ಬಾರಿಸುತ್ತಾ, ಎಫ್‌ಎಲ್‌ಎನ್ ಸ್ತಬ್ಧ ಚಿತ್ರಗಳೊಂದಿಗೆ ಪ್ರಭಾತ ಫೇರಿಯಲ್ಲಿ ಭಾಗವಹಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಬಳಿಕ ನಡೆದ ಉದ್ಘಾಟನಾ ಸಮಾರಂಭವನ್ನು ತಾಲೂಕು ಪ್ರಾಥಮಿಕ ಶಿಕ್ಷಣ…

Read More

ದೀಪಕ ಬಿಳ್ಳೂರ ಅವರ ೫ ಕವನ ಸಂಕಲನಗಳ ಲೋಕಾರ್ಪಣೆ

ಆಧ್ಯಾತ್ಮಿಕ ಮೌಲ್ಯ ಸಂದೇಶವಿರುವ ಕವನ ಸಂಕಲನಗಳು ಇಂದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿವೆ-ಸಂಜೀವ ಪತ್ತಾರ್ ಅವರ ಅಭಿಮತ ಹೊಸಪೇಟೆ: ಕವಿ, ಸಾಹಿತಿ ದೀಪಕ ಬಿಳ್ಳೂರ ರಚಿಸಿದ ೧, ಬೆಳಕು ತೂರಿದೆ ೨, ಸತ್ಯ ಸಾಧನೆ ೩, ಸೌಂದರ್ಯದ ಗಣಿತಕಾರ ೪, ಸಪ್ತರಂಗಿನ ಹೊಂಬೆಳಕು ೫, ಜಗವೆಲ್ಲ ದಿಗಂಬರ ಕವನ ಸಂಕಲನಗಳ ಲೋಕಾರ್ಪಣೆಕಾರ್ಯಕ್ರಮ ಮಂಗಳವಾರ ದಿ. 23 .12. 2025 ರಂದು ಹೊಸಪೇಟೆಯ ಎಸ್ , ಎಲ್, ಆರ್, ಮೆಟಾಲಿಕ್ಸ ಲಿಮಿಟೆಡ ಕಂಪನಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ…

Read More

ಬೈಲಹೊಂಗಲದಲ್ಲಿ ತಾಲೂಕು ಮಟ್ಟದ ಉರ್ದು ಕಲಿಕಾ ಹಬ್ಬ

ಬೈಲಹೊಂಗಲ: ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ, ಉರ್ದು ಸಂಪನ್ಮೂಲ ಕೇಂದ್ರ ಬೈಲಹೊಂಗಲ ಮತ್ತು ಸರ್ಕಾರಿ ಉರ್ದು ನಂ.2 ಶಾಲೆ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಉರ್ದು ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀ ರವಿ ಹಿರೇಮಠ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕೂಡ ಮುಖ್ಯವಾಹಿನಿಗೆ ಬಂದು…

Read More

ಕಲ್ಲಾಪೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು.

ಸವದತ್ತಿ ತಾಲೂಕಿನ ಕಲ್ಲಾಪೂರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಕಾಶ ಅಳಗೋಡಿ ಯವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ಕಪಲನ್ನವರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಬಸವರಾಜ ಕಡಕೋಳ ಮಹಾಂತೇಶ ಪಂಚೇನವರ ಪ್ರಕಾಶ ಮೊರಬದ ಗಂಗಪ್ಪ ನಾಗನೂರ ಸಂತೋಷ ಕಣವಿ ಶ್ರೀ ನಾಗನಗೌಡ ಸಿದ್ಧನ ಗೌಡ್ರ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಶ್ರೀಮತಿ ಪಾರ್ವತಿ…

Read More

ಡಿಸೆಂಬರ್ 29ರಂದು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು ಜರಗಲಿದೆ.

ಈ ಮೂಲಕ ಸಾರ್ವಜನಿಕರಲ್ಲಿ ತಿಳಿಸುವುದೇನೆಂದರೆ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಂತಹ ಹಾಗೂ ವಾರಸುದಾರರು ಸ್ವೀಕರಿಸದೇ ಇದ್ದ ದ್ವಿಚಕ್ರ ವಾಹನಗಳ ಹರಾಜನ್ನು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಳಗಾವಿ ಇವರ ಸುತ್ತೋಲೆ ದಿನಾಂಕಃ 01-12-2025 ರ ಪ್ರಕಾರ ದಿನಾಂಕಃ 29-12-2025 ರಂದು ಮಧ್ಯಾಹ್ನ 12-15 ಗಂಟೆಯಿಂದ 03-00 ಗಂಟೆಯವರೆಗೆ ಮಾಡಲಾಗುತ್ತಿದ್ದು, ಸದರಿ ವಾಹನಗಳನ್ನು ಖರೀದಿಸಲು ಇಚ್ಚಿಸುವವರು ಗೌರವಾನ್ವಿತ ಪ್ರಧಾನ ದಿವಾಣಿ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ, ಸವದತ್ತಿ ನ್ಯಾಯಾಲಯದ ಆವರಣದಲ್ಲಿ ಭಾಗವಹಿಸಬೇಕೆಂದು ತಿಳಿಸಲಾಗಿದೆ.

Read More

ಭಾರತೀಯ ಕಿಸಾನ್ ಸಂಘ ರಾಮದುರ್ಗ : ರಾಷ್ಟ್ರೀಯ ರೈತ ದಿನಾಚರಣೆ

ಭಾರತೀಯ ಕಿಸಾನ್ ಸಂಘ ರಾಮದುರ್ಗ ತಾಲೂಕ ಘಟಕದ ಕಾರ್ಯಾಲಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಬಲರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಣೆ ಮಾಡಲಾಯಿತು.ಇದು ಮಾಜಿ ಕೆಂದ್ರ ಕೃಷಿ ಮಂತ್ರಿ ಮತ್ತು ಮಾಜಿ ಪ್ರಧಾನಿ ಶ್ರೀ ಚರಣಸಿಂಗ ಚೌಧರಿರವರ ಜನ್ಮದಿನೋತ್ಸವ.ಕಿಸಾನ್ ಚಾಚಾ ರವರ ಕೊಡುಗೆ ಕೃಷಿಗೆ ಬಹಳ ಅಪಾರವಾದ ಕೊಡುಗೆ ಇರುತ್ತೆದೆ ಅದಕ್ಕಾಗಿ ಅವರ ಜನ್ಮದಿನವನ್ನು, ರಾಷ್ಟ್ರೀಯ ರೈತ ದಿನಾಚರಣೆ ಅಂತ ಆಚರಣೆ ಮಾಡಲಗುವುದು. ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷ ಶ್ರೀ ಸುರೇಶ ನಂದೆಪ್ಪನವರ, ಜಿಲ್ಲಾ ಉಪಾಧ್ಯಕ್ಷ ಶ್ರೀಬಸವರಾಜ…

Read More

ಕೃಷಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕ ಕೃಷಿಕ ಸಮಾಜ, ರಾಮದುರ್ಗ, ಕೃಷಿ ಇಲಾಖೆ ಹಾಗೂ ಕೆ.ಎಲ್.ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಮತ್ತು ಕೃಷಿ ಸಂಭಂದಿತ ಇಲಾಖೆಗಳು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಗಾವಿ ಉಪ ಕೃಷಿ ನಿರ್ದೇಕರು ಸಲೀಂ ಸಂಗತ್ರಾಸ್ ಮಾತನಾಡಿಭಾರತ ಸರ್ಕಾರದ 5ನೇ ಪ್ರಧಾನಮಂತ್ರಿ ಆಗಿದ್ದ ಚೌದರಿ ಚರಣ್ ಸಿಂಗ್ ಹುಟ್ಟು ಹಬ್ಬದ ಪ್ರಯುಕ್ತ ರೈತರಿಗೋಸ್ಕರ ಉತ್ತಮ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ರೈತ…

Read More