ಸಾಮಾಜಿಕ ಸಾಮರಸ್ಯ ದಿವಸ ಆಚರಣೆ
ವಿಶ್ವಹಿಂದೂ ಪರಿಷತ್ ರಾಮದುರ್ಗ ಪ್ರಖಂಡ ವತಿಯಿಂದ ಗುರುವಾರ ದಿನಾಂಕ 15/01/2026 ರಂದು ಮಕರ ಸಂಕ್ರಮಣ ದಂದು ಮನೆಮನೆಗೆ ಎಳ್ಳುಬೆಲ್ಲ ಹಂಚುವ ಮೂಲಕ ಸಾಮಾಜಿಕ ಸಾಮರಸ್ಯ ದಿವಸ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ವಿಶ್ವಹಿಂದೂ ಪರಿಷತ್ ರಾಮದುರ್ಗ ನಗರ ಸಮಿತಿ ಮಹಿಳಾ ಉಪಾಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ವಿಜಯಾ ಜೋಷಿ ಅವರು ಎಳ್ಳುಬೆಲ್ಲ ಹಂಚುವ ಮೂಲಕ ಚಾಲನೆ ನೀಡಿದರು ನಗರದ ಕಿಲ್ಲಾಗಲ್ಲಿ, ಗಡದಕೇರಿ, ಅಂಬೇಡ್ಕರ್ ನಗರದ ಬಂಧುಗಳೊಂದಿಗೆ ಪರಸ್ಪರ ಎಳ್ಳುಬೆಲ್ಲ ಹಂಚಿ ಸಾಮಾಜಿಕ ಸಾಮರಸ್ಯ ಮೆರೆಯುವ ಮೂಲಕ ಅತ್ಯಂತ ಅರ್ಥಗರ್ಭಿತ…
