ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕುಮಾರಿ ರಕ್ಷಿತಾ ಜಗದೀಶ ಅಗಡಿ
ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಕುಮಾರಿ ರಕ್ಷಿತಾ ಜಗದೀಶ ಅಗಡಿ 9 ನೇ ತರಗತಿ ದಿನಾಂಕ 05/12/2025 ರಂದು ಉಪನಿರ್ದೇಶಕರ ಕಾರ್ಯಾಲಯ ಬೆಳಗಾವಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ನಿರ್ಣಾಯಾಕರಾಗಿ ಗಜಾನಂದ ಸೊಗಲನ್ನವ್ವರ ಹಾಗೂ ವಿನಾಯಕ ಮುದ್ದಣ್ಣವರವಿಷಯ ಪರೀವೀಕ್ಷಕರಾಗಿ ಪ್ರಕಾಶ ರು ಪಾಟೀಲ ಹಾಗೂ ಶ್ರೀಮತಿ ವೀಣಾ ಪಟ್ಟಣಶೆಟ್ಟಿ ಬಾಗವಹಿಸಿದ್ದರುಇವರ ಸಾಧನೆಗೆ ಮಾನ್ಯ ಪ್ರಾಚಾರ್ಯರು ಹಾಗೂ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ…
