ಪಡಿತರ ಸರ್ವರ ಸಮಸ್ಯೆಯಿಂದ ಜಿಲ್ಲಾಧ್ಯಕ್ಷರಾದ ಮಹಾದೇವಪ್ಪ ಕಾಮಣ್ಣವರ ನೇತೃತ್ವದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಮನವಿ
ಬೆಳಗಾವಿ ಜಿಲ್ಲಾಧ್ಯಂತಹ ಎಲ್ಲಾ ತಾಲ್ಲೂಕು, ಹಾಗೂ ಹಳ್ಳಿಗಳಲ್ಲಿ ಪಡಿತರ ವಿತರಣೆಗೆ ಸಮಯದಲ್ಲಿ ಸರ್ವರ್ ಸಮಸ್ಯೆ ಆಗುತ್ತಿರುವದರಿಂದ, ಪಡಿತರ ಕಾರ್ಡುದಾರರಿಗೆ ಸಾಕಷ್ಟು ತೊಂದರೆ ಆಗಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಾರ್ಡುದಾರರಿಂದ ಸರ್ವರ್ ನಿಧಾನ ಆಗುತ್ತಿರುವುದಕ್ಕೆ ಎಷ್ಟು ನಿಧಾನ ಎಂದು ಕಿರುಕುಳ ನೀಡುತ್ತಿದ್ದಾರೆ.ಅದರಿಂದ ಇಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಹಾದೇವಪ್ಪ ಲಕ್ಷ್ಮಪ್ಪ ಕಾಮಣ್ಣವರ ಇವರ ನೇತೃತ್ವದಲ್ಲಿ ಜಿಲ್ಲೆ ಹಾಗೂ ಎಲ್ಲಾ ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಬೆಳಗಾವಿ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕರಾದ…
