ಲೋಕಾಪುರ ದಿಂದ ಧಾರವಾಡ ವರೆಗೆ ರೈಲ್ವೆ ಮಾರ್ಗದ ಕುರಿತು ಸರ್ವೆ ನಡೆಸಲು ಒತ್ತಾಯಿ
ಬಾಗಲಕೋಟ, ಕುಡಚಿ ರೈಲ್ವೆ ಮಾರ್ಗ ಪೂರ್ತಿ ಗೊಳಿಸಲು ಮತ್ತು ಲೋಕಾಪುರ ನಿಲ್ದಾಣದವರೆಗೆ ರೈಲು ಸಂಚಾರ ಪ್ರಾರಂಭಿಸಬೇಕು ಹಾಗೂ ಲೋಕಾಪುರ ದಿಂದ ಧಾರವಾಡ ವರೆಗೆ ರೈಲ್ವೆ ಮಾರ್ಗದ ಕುರಿತು ಸರ್ವೆ ನಡೆಸಲು ಒತ್ತಾಯಿಸಿ ಬಾಗಲಕೋಟದಲ್ಲಿ ರೈಲ್ ರೋಖೋ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರಾದ ಕುತಬುದಿನ್ ಖಾಜಿ ಅವರು ಮಾತನಾಡಿ ಕಳೆದ 30 ವರ್ಷಗಳಿಂದ ಹೋರಾಟ ಮಾಡಿ ಕುಡಚಿ, ಬಾಗಲಕೋಟ ರೈಲ್ವೆ ಮಾರ್ಗ ಮಂಜೂರು ಮಾಡಿಸಲಾಗಿದೆ, ಲೋಕಾಪುರದವರೆಗೆ ಮಾರ್ಗ ನಿರ್ಮಾಣ ಕಾರ್ಯ…
