ಹಲಗತ್ತಿ ಎಸ್.ಐ.ಆರ್. ನೂರಕ್ಕೆ ನೂರರಷ್ಟು ಸಾಧನೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಸ್ವಾಮಿ ವಿವೇಕಾನಂದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿಹಲಗತ್ತಿ BLO ಮತ್ತು BLA ರವರ ಸಭೆಯನ್ನು ಎಸ್ ಎಸ್ ಗೋರವನಕೊಳ್ಳ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಹಲಗತ್ತಿ ಗ್ರಾಮದ ಮೂರು ವಾರ್ಡಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವನ್ನು ನೂರಕ್ಕೆ ನೂರರಷ್ಟು ಯಶಸ್ವಿಯಾಗಿ ಮುಗಿಸಿದ ಹಲಗತ್ತಿ ಗ್ರಾಮದಬಿ ಎಲ್ ಓ ಗಳಾದ ಎಸ್ ಜಿ ರಾಠೋಡ, ಎಸ್ ಎಸ್ ಸಜ್ಜನ, ಬಿ ಎಂ ವಾಲಿಕಾರ, ವ್ಹಾ ಎಸ್ ಪಾಟೀಲ, ಅಂಗನವಾಡಿ…
