ನಬಾರ್ಡನಿಂದ ರೈತರಿಗೆ ಸಬ್ಸಿಡಿ ಸಾಲ: ಅಭಿನವ ಯಾದವ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಿದ್ಧಾಳ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಬೆಂಗಳೂರ, ನಬಾರ್ಡ ಕೇಂದ್ರ ಕಚೇರಿ ಮುಂಬೈ, ಕೆನರಾ ಆರ್ಥಿಕ ಸಲಹಾ ಟ್ರಸ್ಟ್, ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರ ಹಾಗೂ ಗ್ರಾ.ಪಂ. ಗೊಡಚಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರೈತರಿಗಾಗಿ ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಿಲ್ ವ್ಯವಹಾರ ಕುರಿತಾದ ಕಾರ್ಯಕ್ರಮದಲ್ಲಿ ನಬಾರ್ಡ ಡಿ.ಡಿ.ಎಂ. ಅಭಿನವ ಯಾದವ ಭಾಗವಹಿಸಿ ಅವರು ಮಾತನಾಡಿದರು. ನಬಾರ್ಡದಿಂದ ಎಲ್ಲ ರಾಷ್ಟ್ರೀಕೃತ ಬ್ಯಾಂಕಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ…
