ಕುಟಕನಕೇರಿ ಗ್ರಾಮದಲ್ಲಿ ಹೈಟೆಕ್ ಮೆಕ್ಕೆಜೋಳದ ಕ್ಷೇತ್ರೋತ್ಸವ ಕಾರ್ಯಕ್ರಮ
ರೈತರಿಗೆ ವರದಾನವಾಗಿರುವ ಹಾಗೂ ರೈತರ ಪರವಾಗಿರುವ ಹೈಟೆಕ್ ಮೆಕ್ಕೆಜೋಳ 5109 ಹಾಕಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಮೆಕ್ಕೆಜೋಳವಾಗಿದೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಂಪನಿಯ ಪ್ರತಿನಿಧಿಯಾದK T ರವಿಕುಮಾರ್,ZSM TSM ಪ್ರಶಾಂತ್ ವಾಲಿ ಹೇಳಿದರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ರೈತ ಈರಣ್ಣ ಕಿಡಿಯಪ್ಪನವರ ಇವರ ಜಮೀನಿನಲ್ಲಿ ಹೈಟೆಕ್ ಮೆಕ್ಕೆಜೋಳದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 5109 ಹೈಟೆಕ್ ನೀರಾವರಿ ತಳಿಯಾಗಿದ್ದು ಉತ್ತಮ ಇಳುವರಿ ನೀಡುವ ತಳಿಯಾಗಿದ್ದು ಮತ್ತು ಮಧ್ಯಮ ಎತ್ತರ ದಟ್ಟ…
