ಭಾರತೀಯ ಅಂಚೆ ನೌಕರರಿಂದ ಶಿವಮೊಗ್ಗ ಜಿಲ್ಲೆ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಅಹೋರಾತ್ರಿ ಪ್ರತಿಭಟನೆ
ಕೇಂದ್ರ ಕಛೇರಿ ದೆಹಲಿ ಸುತ್ತೋಲೆ ಮೇರೆಗೆ ಬಿಜೆ ಸುಂದರೇಶ್ ನೇತೃತ್ವದಲ್ಲಿ ಭಾರತೀಯ ಅಂಚೆ ನೌಕರರಿಂದ ನಗರದ ಶಿವಮೊಗ್ಗ ಜಿಲ್ಲೆ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ 5:45 ಸಮಯದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಂತಹ ಬಿಜೆ ಸುಂದರೇಶ್ ರವರು ಪ್ರತಿಭಟನೆಯ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರಿ 8 ವೇತನ ಆಯೋಗದ ರಚನೆ ಸೇರಿದಂತೆ 42 ಹಳೆಯ ಬೇಡಿಕೆಗಳನ್ನು ಹಿಡೇರಿಸಬೇಂಕೆದು ಸಾರ್ವಜನಿಕ ಸಂಪರ್ಕ ಅಂಚೆ ಅಧಿಕಾರಿ ಮತ್ತು ಅಖಿಲ ಭಾರತ ಅಂಚೆ ನೌಕರರ ಸಂಘದ…
