ಮನೋರಂಜನೆಗಾಗಿ ಮಂಟೂರಿನ ಆರೂಢ ಧಾಮ ಒಮ್ಮೆ ಭೇಟಿ ನೀಡಿ
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಂಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಂಟೂರಿನ ಆರೂಢ ಧಾಮ ಒಮ್ಮೆ ಭೇಟಿ ನೀಡಿ ಮುಧೋಳದಿಂದ 14 ಕಿ.ಮೀ ದೂರದಲ್ಲಿ ಹಾಗೂ ಲೋಕಾಪೂರದಿಂದ 32 ಕಿ.ಮೀ ದೂರದಲ್ಲಿ ಬಾಗಲಕೋಟೆಯಿಂದ 49 ಕಿ.ಮೀ ದೂರದಲ್ಲಿದೆ ಇದೆ. ಒಂದು ಕಾಲದಲ್ಲಿ ಕಬ್ಬು ಬೆಳೆಗೆ ಹೆಸರುವಾಸಿಯಾಗಿದ್ದ ಮಂಟೂರು, ಈಗ ಆರೂಢ ಧಾಮ ಮತ್ತು ಶಿವನ ಪ್ರತಿಮೆ ಮೂಲಕ ಇನ್ನೊಂದು ರೀತಿಯ ಪ್ರಸಿದ್ದಿ ಸ್ಥಾನವಾಗಿದೆ ಪ್ರವಾಸಿಗರು ನೋಡುವ ಒಂದು ಸ್ಥಳ ಕೂಡ ಆಗಿದೆ. ಮಂಟೂರು ಪ್ರವೇಶಿಸುತ್ತಿದ್ದಂತೆಯೇ ಕಾಣಿಸುವುದು…
