ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೌರಕಾರ್ಮಿಕ ಬಂಧುಗಳು
ಸತ್ಕಾರ್ಯ ಫೌಂಡೇಶನ್ ರಾಮದುರ್ಗ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ನಗರದ ಅರಮನೆ ಮೈದಾನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಉತ್ಸವ ರಾಮದುರ್ಗ – 2025 ಕಾರ್ಯಕ್ರಮವನ್ನು ನಗರದ ಪುರಸಭೆಯ ಕಾರ್ಮಿಕ ಬಂಧುಗಳು ಕೃಷ್ಣ ಸುಧಾಮರ ಭಾವಚಿತ್ರಕ್ಕೆ ಆರತಿ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ತಾಲೂಕು ಸೇವಾ ಪ್ರಮುಖ ಸಂಗಮೇಶ ಉದಪುಡಿ ಮಾತನಾಡಿ ನಾವೆಲ್ಲ ಸಾಕಷ್ಟು ಹಬ್ಬ ಹರಿದಿನಗಳನ್ನು ಆಚರಣೆ ಮಾಡಿ ಸಂಭ್ರಮಿಸುತ್ತೇವೆ ಆದರೆ ಆ…
