ಬೆಳಗಾವಿ ಕನಕ ನೌಕರರ ಸಂಘದ 2025-26 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ
ಕನಕ ನೌಕರರ ವಿವಿದ್ದೋಷಗಳ ಹಾಗೂ ಶ್ರೈಕ್ಷನಿಕ್ ಸಹಕಾರ ಸಂಘ. ನಿಯಮಿತ ಬೆಳಗಾವಿ. ದಿನಾಂಕ 6-9-2026 ರಂದು ಕನ್ನಡ ಸಾಹಿತ್ಯ ಭವನದಲ್ಲಿ ಕನಕ ನೌಕರರ ಸಂಘದ2025,26 ನೆಯ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಈ ಸಂದರ್ಭದಲ್ಲಿ ಕನಕ ನೌಕರರ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಜಿತಕುಮಾರ ಬಿರಾದಾರ ಅವರು ಅಧ್ಯಕ್ಷತೆಯನ್ನು ವಹಿಸಿದರು. ಶ್ರೀಮತಿ ರೇಖಾ ದಳವಾಯಿ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಫೌಂಡರ್ ಅಧ್ಯಕ್ಷರು ಮಾಜಿ ಶ್ರೀ ಶಿವಪ್ಪ ಕಾಡಮ್ಮನವರ ಹಾಗೂ ಸತತವಾಗಿ 10 ವರ್ಷಗಳ ಕಾಲ…
