ಅಂಚೆ ಇಲಾಖೆ ಹಾಗೂ ಜೆಸಿಐ ರಾಮದುರ್ಗ ಘಟಕದಿಂದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ನೇಕಾರ ಪೇಠದ ವಿಠ್ಠಲ ಮಂದಿರದಲ್ಲಿ ಅಂಚೆ ಇಲಾಖೆ ಹಾಗೂ ಜೆಸಿಐ ರಾಮದುರ್ಗ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ರಾಮದುರ್ಗ ಅಂಚೆ ನಿರೀಕ್ಷಕ ನಾಗರಾಜ್ ಮಳ್ಳಿಪಾಲ್ಗೊಂಡು ಅವರು ಮಾತನಾಡಿದರು.ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆದರೆ ನಿಮ್ಮ ಬೇರೆ ಯಾವುದೇ ಬ್ಯಾಂಕಿನಲ್ಲಿ ನಿಮ್ಮ ಹಣ ಇದ್ದರೆ ಆ ಹಣವನ್ನು ನೀವು ನಿಮ್ಮ ಮನೆಯಲ್ಲಿ ಇದ್ದುಕೊಂಡು ಹಣ ಪಡೆಯಬಹುದು. ಅಂಚೆಯ ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಬಂದು ಹಣವನ್ನು ಸಂದಾಯ…
