ಸವದತ್ತಿ ವಕೀಲರ ಸಂಘದಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.
ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ವಕೀಲರ ಸಂಘದಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಜಿ ವಾಯ್ ಕರಮಲ್ಲಪ್ಪನವರ ವಕೀಲರು ಮಾತನಾಡಿ ಶಿವಾಜಿ ಮಹಾರಾಜರು ಬಾಲ್ಯದ ದಿನದಿಂದಲೇ ತನ್ನ ತಾಯಿಯಿಂದ ಪ್ರೇರಿತರಾಗಿ ಬೆಳೆದು ಯುದ್ಧ ಪರಿಣಿತಿಯನ್ನು ಸರಳವಾಗಿ ಮೈಗೂಡಿಸಿಕೊಂಡು ವೈರಿಗಳಿಗೆ ಸಿಂಹ ಸ್ವಪ್ನವಾಗಿದ್ದರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಬಿ ಎಸ್ ಹೊಣಗೇಕರ, ಶ್ರೀ ಸಿ ಬಿ ದೊಡ್ಡಗೌಡರ, ಆರ್ ಎಂ…
