ಕಲ್ಲು ಗಣಿಗಾರಿಕೆ ಧೂಳಿನಿಂದ ನಲುಗಿದ ರೈತರು ನ್ಯಾಯಕ್ಕಾಗಿ ಫ್ಯಾಕ್ಟರಿಯ ಮುಂದೆ ಪ್ರತಿಭಟನೆ.
ಸವದತ್ತಿ ರೈತರು ಜಮೀನಿನಲ್ಲಿ ಬೆಳೆ ದ ಬೆಳೆ ಕಾರ್ಖಾನೆ ಧೂಳಿನಿಂದ ಹಾಳಾಗುತ್ತಿದ್ದು, ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆ: ಜಿಮ್ಮಿ ಸೇಲ್ಸ್ ಅಂಡ್ ರಿಸರ್ಚ, ಸರ್ವೆ ನಂ: 332/1(ಭಾಗ-1) ಹೂಲಿಕಟ್ಟಿ ಕಾರ್ಖಾನೆ ಹೊರಸೂಸುವ ವಿಷಕಾರಿ ಧೂಳು ಮತ್ತು ಹಾರೋ ಕಲ್ಲಿನ ಪೌಡರ್ ನಿಂದ ಕೃಷಿ ಜಮೀನಿನಲ್ಲಿ ಧೂಳು ಮಿಶ್ರಿತ…
