ಕಾಕತಿಯ ಸರಕಾರಿ ಪ್ರೌಢ ಶಾಲೆ ನಿಯೋಗದ ವತಿಯಿಂದ ಸಚಿವರ ಭೇಟಿ
ಬೆಳಗಾವಿ :ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಬಳಗದ ವತಿಯಿಂದ ಬುಧವಾರ ದಿ 21 ರಂದು ಬೆಳಗಾವಿಯ ಸಚಿವರ ಕಾರ್ಯಾಲಯದಲ್ಲಿ ಸನ್ಮಾನ್ಯ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ರವರನ್ನು ಭೇಟಿಯಾಗಿ ಶಾಲೆಯ ಬಗ್ಗೆ ಮತ್ತು ಶಾಲಾ ಕಟ್ಟಡ ಮತ್ತು ಇನ್ನುಳಿದ ತುರ್ತಾಗಿ ಬೇಕಿರುವ ಶಾಲಾ ವರ್ಗ ಕೊಠಡಿಗಳು, ಶೌಚಾಲಯ, ನೀರಿನ ಹೆಚ್ಚುವರಿ ಉಪಲಬ್ದತೆ ಸೌಲಭ್ಯ ಕುರಿತು ಚರ್ಚಿಸಲಾಯಿತು. ಸನ್ಮಾನ್ಯ ಸಚಿವರು ಶಾಲೆಗೆ ಖುದ್ದಾಗಿ ಭೇಟಿ ನೀಡಿ…
