ಧಾರವಾಡದಲ್ಲಿ ನಡೆದ ಹಿರಿಯರ ಹಬ್ಬ ; 60 ರ ಭವ್ಯತೆ
ಧಾರವಾಡ: ಇಲ್ಲಿನ ಕರ್ನಾಟಕ ಅಸ್ಮಿತಾ ಫೌಂಡೇಶನ್ ವತಿಯಿಂದ ಇದೇ ದಿ. 5 ರಂದು ರವಿವಾರ ಮುಂಜಾನೆ 10 ಗಂಟೆಗೆ ಕಾಲೇಜು ರಸ್ತೆಯ ಸರಕಾರಿ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಹಿರಿಯ ಸಾಧಕರನ್ನು ಪ್ರಶಸ್ತಿ ಸಹಿತ ಸನ್ಮಾನಿಸುವ 60 ರ ಭವ್ಯತೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಮತ್ತು ಅಸ್ಮಿತಾ ಫೌಂಡೇಶನ್ ಧಾರವಾಡ ಈ ಸಂಸ್ಥೆಯ ಉದ್ಘಾಟನೆ ನೆರವೇರಿತು. ಶ್ರೀ ಚಂದ್ರಕಾಂತ ಗುರಪ್ಪ ಬೆಲ್ಲದ ಅಧ್ಯಕ್ಷರು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಅವರು ಉದ್ಘಾಟಿಸಿ ಮಹಿಳೆ ಸ್ವಾತಂತ್ರ್ಯ ನಂತರ ಅನೇಕ ಹೋರಾಟ ಮಾಡಿ…
